ಮಹರ್ಷಿ ವಾಲ್ಮೀಕಿ ಜಯಂತಿ | ಡಾ.ಶಿವಕುಮಾರ್ ಸಾರ್ ಉಪನ್ಯಾಸ।ಚಿಕ್ಕಮಗಳೂರು - 2024
Padmapaani Musics Padmapaani Musics
11.4K subscribers
7,680 views
422

 Published On Oct 19, 2024

ಚಿಕ್ಕಮಗಳೂರು ಜಿಲ್ಲಾಡಳಿತದ ವತಿಯಿಂದ ಇಂದು(17-10-2024) ಆದಿಕವಿ ಮಹರ್ಷಿ ವಾಲ್ಮೀಕಿಯ ಜಯಂತ್ಯೋತ್ಸವ ನಡೆಯಿತು. ಅಕ್ಕ ಐಎಎಸ್ ಅಕಾಡೆಮಿಯ ಮುಖ್ಯಸ್ಥರಾದ ಡಾ.ಶಿವಕುಮಾರ್ ಸಾರ್ ಮುಖ್ಯ ಭಾಷಣ ಮಾಡಿದರು. ಶಾಸಕ ಶ್ರೀ ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ನಗರಸಭಾಧ್ಯಕ್ಷೆ ಶ್ರೀಮತಿ ಬಿ. ಸಿ. ಸುಜಾತ ಶಿವಕುಮಾರ್ ಉದ್ಘಾಟಿಸಿದರು, ಜಿಲ್ಲಾಧಿಕಾರಿ ಮೀನಾನಾಗರಾಜ್ IAS, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಪಾಷ,ದಲಿತಚಳವಳಿಯ ಶ್ರೀ ರಾಧಾಕೃಷ್ಣ, ಕಾಡಾ ಅಧ್ಯಕ್ಷ ಡಾ ಅಂಶುಮಂತ್ ಮುಂತಾದವರು ಹಾಜರಿದ್ದರು.

show more

Share/Embed