Published On Oct 20, 2024
ಇಂದು ಈ ಶಕ್ತಿಶಾಲಿ ಶಿವ ಮಂತ್ರ ಕೇಳಿ|ಅಪಾರ ಪುಣ್ಯ ಫಲ ಸಿಗುತ್ತದೆ |Powerful Mantra | KANNADA ||
ಅಗ್ನಿ ಮಹಾಪುರಾಣದಿಂದ ಈ ಮಂತ್ರವನ್ನು
ತೆಗೆದುಕೊಳ್ಳಲಾಗಿದೆ. ಈ ಮಂತ್ರವನ್ನು ವಸಿಷ್ಠ
ಮುನಿಗಳು ಬರೆದಿರುವುದು . ಈ ಮಂತ್ರದ
ಹೆಸರು - ವಸಿಷ್ಠಕೃತ ಪರಮೇಶ್ವರ ಸ್ತುತಿ .
ಇವತ್ತು ಮೊದಲನೇ ಕಾರ್ತಿಕ ಸೋಮವಾರ
ಮತ್ತು ಕಾರ್ತಿಕ ಮಾಸದಲ್ಲಿ ಶಿವ ದೇವರ
ಪೂಜೆಗೆ ವಿಶೇಷ ಮಹತ್ವವಿದೆ. ಹಾಗಾಗಿ ಈ
ಮಂತ್ರವನ್ನು ಈ ವಿಶೇಷ ಸೋಮವಾರ
ಕೇಳಿದರೆ -
ಅಭಯ ಪ್ರಾಪ್ತಿಯಾಗುತ್ತದೆ ( ಭಯದಿಂದ ಮುಕ್ತಿ
ಸಿಗುತ್ತದೆ ) , ಪಾಪಗಳು ಭಸ್ಮವಾಗಿ ಹೋಗುತ್ತವೆ ,
ಅಪಾರ ಪುಣ್ಯ ಫಲ ಲಭಿಸುತ್ತದೆ ,
ದುಃಖ ನಾಶವಾಗುತ್ತದೆ ಮತ್ತು ಆಪತ್ತಿನಿಂದ ರಕ್ಷಣೆ
ಸಿಗುತ್ತದೆ .
ಈ ಮಂತ್ರವನ್ನು ಪೂರ್ತಿ 108
ಬಾರಿ ಕೇಳಿ ಹಾಗೂ
ಮಂತ್ರ ಕೇಳುವಾಗ 2 ಕೈಗಳಲ್ಲಿ ಈ ಮುದ್ರೆಯನ್ನು
ಹಿಡಿದುಕೊಳ್ಳಿ .
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#kannada
#mantra
#ಮಂತ್ರ
#ಕನ್ನಡ
#nagave mahamaya
MANTRA. SOMAVARA MANTRA
ಸೋಮವಾರ ಮಂತ್ರ
ARTIST. GAURI
ಗೌರಿ